ಹೃತ್ಪೂರ್ವಕ ಕೃತಜ್ಞತೆಗಳು ಎಕ್ಸೆಲ್

ನಮ್ಮ ಮಕ್ಕಳ ಭವಿಷ್ಯದ ಮೇಲೆ ಅಪಾರ ಕಾಳಜಿ ಹೊತ್ತ ನಾವು , ಸಾಧನೆ ಮಾಡಲೆಂದೇ ಎಕ್ಸೆಲ್ ಪದವಿ ಪೂರ್ವ ಕಾಲೇಜಿಗೆ ಸೇರಿಸಿದೆವು. ಹತ್ತನೆಯ ತರಗತಿಯಲ್ಲಿ ಸ್ವಲ್ಪ ಕಡಿಮೆ ಅಂಕ ಬಂದಿದ್ದರೂ... ಎಕ್ಸೆಲ್ ನಲ್ಲಿ ದಾಖಲಾತಿ ಮಾಡಿದ ಕಾರಣ ಪಿಯುಸಿಯಲ್ಲಿ ಸಾಧನೆ ಮಾಡಿಯಾರು ಎಂಬ ನಿರೀಕ್ಷೆ ಹೊಂದಿದ್ದೆವು. ಅಚ್ಚರಿಯ ಜೊತೆಗೆ ಅಭಿಮಾನ ಪಡುವಂತೆ ಮಾಡಿದೆ ನಮ್ಮ ಮಕ್ಕಳ ಫಲಿತಾಂಶ !ನಾವು ಕಂಡಂತೆ ಇಂಥ ಸಾಧನೆ ಎಕ್ಸೆಲ್ ನಲ್ಲಿ ಮಾತ್ರ ಸಾಧ್ಯ. ಇದಕ್ಕೆ ಕಾರಣರಾದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿಯವರು, ಪ್ರಾಂಶುಪಾಲರು, ಮತ್ತು ಎಲ್ಲಾ ಪ್ರಾಧ್ಯಾಪಕ ವೃಂದಕ್ಕೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. 2022 - 23ನೆಯ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ಪಾಲಕ - ಶಿಕ್ಷಕರ ಸಂಘ ಎಕ್ಸೆಲ್ ಪದವಿ ಪೂರ್ವ ಕಾಲೇಜು, ವಿದ್ಯಾ ಸಾಗರ್ ಕ್ಯಾಂಪಸ್, ಕುವೆಟ್ಟು, ಶ್ರೀ ಕ್ಷೇತ್ರ ಧರ್ಮಸ್ಥಳದ ಬಳಿ, ಬೆಳ್ತಂಗಡಿ ತಾ/ ಮಂಗಳೂರು .